Heavy Rain Create Havoc In Several Parts Of Karnataka | Public TV
2022-09-12
0
ರಾಜ್ಯಾದ್ಯಂತ ವರುಣಾರ್ಭಟಕ್ಕೆ ಕೋಟ್ಯಾಂತರ ರೂಪಾಯಿ ಹಾನಿ ಆಗಿದೆ. ಬೆಳೆ ಹಾನಿ, ಮನೆಗಳು ಬಿದ್ದಿರುವುದರಿಂದ ಜನರು ಕಂಗೆಟ್ಟಿದ್ದಾರೆ. ಕೆಲ ಕಡೆ ಮಳೆ ಹಾನಿ ಸಮೀಕ್ಷೆ ಮುಂದುವರೆದಿದ್ದು ಸಂತ್ರಸ್ಥರು ಸರ್ಕಾರದತ್ತ ಮುಖ ಮಾಡಿದ್ದಾರೆ.
#publictv #rain #karnataka